ನಾನು ಚಿಕ್ಕಬಳ್ಳಾಪುರದಲ್ಲಿ ಒಮ್ಮೆ 30 ಮಹಿಳೆಯರಿಗೆ ಇದರ ತರಬೇತಿ ಕೊಟ್ಟಿದ್ದೆ. ಒಂದು ತಿಂಗಳ ನಂತರ ನಾನು ಒಬ್ಬ ಮಹಿಳೆಯ ಹಳ್ಳಿಗೆ ಹೋದೆ. ಆ ಮಹಿಳೆ ಎಲ್ಲವನ್ನೂ ಸರಿಯಾಗಿ ಮಾಡಿದ್ದರು. ಆದರೆ ಅರೆದ ಪೇಸ್ಟ್ ಅನ್ನು ಚಪಾತಿಯಂತೆ ತಟ್ಟಿ ಹಸುವಿನ ಕೆಚ್ಚಲಿಗೆ ಮೆತ್ತಿದ್ದರು. ನಾನು ಹಸುವಿನ ಬಳಿ ಹೋಗಿ ನೋಡಿದೆ. ಕೆಚ್ಚಲಲ್ಲಿ ಏನೂ
ಇದೇ ವರ್ಷ ಮೇ ತಿಂಗಳಿನಲ್ಲಿ ಭಾರತ ಸರ್ಕಾರ ಐಸಿಎಆರ್ (ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ) ಮೂಲಕ ಎರಡು ಜೀನ್ ಎಡಿಟೆಡ್
ಕಳೆದ ಬಜೆಟ್ನಲ್ಲಿ ರಾಜ್ಯಕ್ಕೊಂದು ‘ಮಳೆಯಾಶ್ರಿತ ಕೃಷಿ ನೀತಿ’ ತರುವ ಬಗ್ಗೆ ಸರ್ಕಾರ ಪ್ರಸ್ತಾಪಿಸಿತ್ತು. ಸರ್ಕಾರದ ಇಂತಹ ವಿವೇಚನಾಯುಕ್ತ ನಡೆ